ಮನರಂಜನೆ

ಅಂಬೇಡ್ಕರ್

WhatsApp Group Join Now
Telegram Group Join Now

ಅಂಬೇಡ್ಕರ್

ಇಂದು ಕಂಡೆ ದೇವರಾಗಿ
ಅಂದು ಕಂಡೆ ಬಡವನಾಗಿ
ಮೆಟ್ಟಿದೆ ಅಂಧಕಾರವಾ/

ಕಟ್ಟಿದೆ ಜ್ಞಾನ ಬಂಡಾರವ
ಹಟ್ಟಿಸಿಕೊಂಡು ಹೋದೆ ಅಜ್ಞಾನವ /

ಶೂದ್ರರಲ್ಲಿ ಮೂಡಿದ ಕತ್ತಲಿಗೆ
ಮಿಂಚಂತೆ ಬೆಳಕಾಗಿ ಬಂದೆ/

ಉಳ್ಳವರ ಪಾಲಿಗೆ ಆಹಾರವಂತಿದ್ದ ಮುಗ್ಧ ಮನಸುಗಳ ಒಡೆಯ, ನೀನೇ ಅವರ ದೇವರಯ್ಯ/

ದಲಿತರ ಪಾಲಿಗೆ ವರವಾದೇ
ದೇಶದ ಜನರ ಪಾಲಿಗೆ ನೆಮ್ಮದಿ ತಂದೆ /

ದೇಶ ಕಂಡ ಸಂವಿಧಾನ ಶಿಲ್ಪಿ ನೀನಾದೆ ಓ ನನ್ನ ದೇವರೇ /

ಸಂವಿಧಾನ ಜನರ ಧರ್ಮ
ಮರಿಬ್ಯಾಡೋ ಅದರ ಮರ್ಮ
ಮರೆತರೆ ನಿನಗೈತಿ ಕರ್ಮ/

ಸಂವಿಧಾನ ಉಳಿಸೋಣ ಅಜ್ಞಾನವ ಅಳಿಸೋಣ ಒಂದಾಗಿ ಬಾಳೋಣ, ನೀ ಕಾಣೋ ಜಗದ ನಿಯಮ/

ಬದಲಾಗು ಜಾತಿ ಮಾಮ.

ಗುಮ್ಮನೂರು ಮಲ್ಲಿಕಾರ್ಜುನಪ್ಪ ವಕೀಲರು ದಾವಣಗೆರೆ.

WhatsApp Group Join Now
Telegram Group Join Now

Related Posts