Hot

HOT

ಕೊಪ್ಪಳ ವಿಧಾನ ಸಭಾ ಕ್ಷೇತ್ರದಲ್ಲಿ ನಿವೇಶನ ಮತ್ತು ವಸತಿ ರಹಿತರ ಸಮಗ್ರ ಸಮೀಕ್ಷೆ ನಡೆಸಿ ಮನೆಗಳನ್ನು ಒದಗಿಸಲು ಸಂಸದರಿಗೆ ಮನವಿ

ಕೊಪ್ಪಳ ವಿಧಾನ ಸಭಾ ಕ್ಷೇತ್ರದಲ್ಲಿ ನಿವೇಶನ ಮತ್ತು ವಸತಿ ರಹಿತರ ಸಮಗ್ರ ಸಮೀಕ್ಷೆ ನಡೆಸಿ ಮನೆಗಳನ್ನು ಒದಗಿಸಲು ಸಂಸದರಿಗೆ ಮನವಿ ಕೊಪ್ಪಳ : ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ಮತ್ತು ವಸತಿ ರಹಿತರ ಸಮಗ್ರ ಸಮೀಕ್ಷೆ ನಡೆಸಿ ಅರ್ಹರಿಗೆ ನಿವೇಶನ ಮತ್ತು ಮನೆಗಳನ್ನು ಒದಗಿಸಲು…

ಹೇರುಂಡಿ ಮತ್ತು ಕರ್ಕಿಹಳ್ಳಿ ಮರಳು ಸಂಗ್ರಹಗಾರಗಳ ಪರಿಸರ ನಿರಾಕ್ಷೇಪಣಾ ಪತ್ರ ರದ್ದು-ಶರಣಪ್ಪರೆಡ್ಡಿ ಲಖಣಾಪುರ

ದೇವದುರ್ಗ: ತಾಲ್ಲೂಕಿನ ಕರ್ಕಿಹಳ್ಳಿ ಮತ್ತು ಹೇರುಂಡಿ ನದಿ ಪಾತ್ರಗಳ ಮರಳು ಸಂಗ್ರಹಗಾರಗಳಿಗೆ ನೀಡಲಾದ ಪರಿಸರ ನಿರಾಕ್ಷೇಪಣಾ ಪತ್ರ ರದ್ದಾಗಿದೆ ಎಂದು ಶರಣಪ್ಪರೆಡ್ಡಿ ಲಖಣಾಪುರ ತಿಳಿಸಿದರು. ಹಟ್ಟಿ ಗೋಲ್ಡ್‌ ಮೈನ್ಸ್‌ನಿಂದ ಮರಳು ಗಣಿಗಾರಿಕೆ ನಡೆಸುತ್ತಿದ್ದ ಈ ಎರಡೂ ಗ್ರಾಮಗಳ…

ಹುಲಿ ಟಿಪ್ಪು ಸುಲ್ತಾನ್ ಜಯಂತೋತ್ಸವ ಅದ್ದೂರಿಯಾಗಿ ಆಚರಿಸೋಣ – ಬಾಬು ಸಾಬ್ ಮಕಾಂದಾರ್

ಕೊಪ್ಪಳ : ಹುಲಿ ಟಿಪ್ಪು ಸುಲ್ತಾನ್ ಜಯಂತೋತ್ಸವ ಅದ್ದೂರಿಯಾಗಿ ಆಚರಿಸೋಣ ಎಂದು ಕೊಪ್ಪಳ ಮುಸ್ಲಿಮ್ ಪಂಚ್ ಕಮಿಟಿಗಳ ಒಕ್ಕೂಟದ ಅಧ್ಯಕ್ಷ ಬಾಬು ಸಾಬ್ ಮಕಾಂದಾರ್ ಹೇಳಿದರು. ನಗರದ ಮರ್ದಾನ್ ಎ ಗೈಬ್ ದರ್ಗಾದ ಭವನದಲ್ಲಿ ಟಿಪ್ಪು ಸುಲ್ತಾನ್ ಜಯಂತೋತ್ಸವ ಆಚರಣೆಯ ಪೂರ್ವ ಭಾವಿ ಸಭೆಯ…

ಅಪ್ಪಟ ದೇಶಭಕ್ತ ರತನ್ ಟಾಟಾ

ಬಡವರ ಬಂಧು,ಅಪ್ಪಟ ದೇಶ ಭಕ್ತ, ಉಪ್ಪಿನಿಂದ ಹಡಗಿನವರೆಗೆ ಕಾರ್ಮಿಕನಂತೆ ದುಡಿದು ರತನ್ ಟಾಟಾ `ಟಾಟಾ' ಸಾಮ್ರಾಜ್ಯ ಕಟ್ಟಿದ್ದ ನಮ್ರತೆಯ ಸರಳ ಶ್ರೇಷ್ಠ ವ್ಯಕ್ತಿತ್ವದ ವ್ಯಕ್ತಿ. ಭಾರತೀಯರು ಮೆಚ್ಚಿದ ಶ್ರೇಷ್ಠ ಉದ್ಯಮಿ, ಟಾಟಾ ಸಮೂಹಕ್ಕೆ ಜಾಗತಿಕ ಮಟ್ಟದಲ್ಲಿ ಕೀರ್ತಿ ತಂದ,…

ಆಧ್ಯಾತ್ಮಿಕ ಯುಗಪುರುಷ ಶರಣ ಶಂಕರಲಿಂಗ ಶರಣರು

ಆಧ್ಯಾತ್ಮಿಕ ಯುಗಪುರುಷ ಶರಣ ಶಂಕರಲಿಂಗ ಶರಣರು -- ಲೇಖಕರು: ಸಂಗಮೇಶ ಎನ್ ಜವಾದಿ. ********" ಬಸವಾದಿ ಶರಣರ, ಲಿಂಗೈಕ್ಯ ಮಾಣಿಕೇಶ್ವರ, ಶಂಕರಲಿಂಗ ಅಪ್ಪಾಜಿಯವರ ಕರ್ಮಭೂಮಿ, ಶರಣರು ನಡೆದಾಡಿದ ಪಾವನನೆಲ.ಭಾವೈಕ್ಯತೆಯ, ಸೌಹಾರ್ದ, ಸಹೋದರತೆ ,ಸಹಬಾಳ್ವೆ ,ಸಮಾನತೆಗಾಗಿ…

ಸಮತೊಲನವಾದ ಆರೋಗ್ಯಕರ ಸಕ್ಕರೆ ಮುಕ್ತ ಆಹಾರ ಸೇವನೆ ಮಾಡುವುದು, ಕನಿಷ್ಟ 6 ತಿಂಗಳಿಗೊಮ್ಮೆ ದಂತ ತಪಾಸಣೆಯನ್ನು ಮಾಡಿಕೊಳ್ಳುವುದು, ಬಾಯ ಆರೋಗ್ಯದ ಕಡೆ ಗಮನ ಹರಿಸಬೇಕು

ಯಾದಗಿರಿ : ಅಕ್ಟೋಬರ್ 02,  : ಸಮತೊಲನವಾದ ಆರೋಗ್ಯಕರ ಸಕ್ಕರೆ ಮುಕ್ತ ಆಹಾರ ಸೇವನೆ ಮಾಡುವುದು, ಕನಿಷ್ಟ 6 ತಿಂಗಳಿಗೊಮ್ಮೆ ದಂತ ತಪಾಸಣೆಯನ್ನು ಮಾಡಿಕೊಳ್ಳುವುದು, ಬಾಯ ಆರೋಗ್ಯದ ಕಡೆ ಸಾರ್ವಜನಿಕರು ಗಮನ ಹರಿಸಬೇಕೆಂದು ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ.ರಿಜ್ವಾನ್ ಆಫ್ರೀನ್…

ಜಿಲ್ಲಾ ನ್ಯಾಯಾಲಯ ಕೋರ್ಟ್ ಆವರಣದಲ್ಲಿ ಜರುಗಿದ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನ

ಜಿಲ್ಲಾ ನ್ಯಾಯಾಲಯ ಕೋರ್ಟ್ ಆವರಣದಲ್ಲಿ ಜರುಗಿದ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನ ಯಾದಗಿರಿ : ಅಕ್ಟೋಬರ್ 02,  : ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿಡುವುದು ಎಲ್ಲರ ಕರ್ತವ್ಯವಾಗಿದೆ. ಪರಿಸರ ಸ್ವಚ್ಛವಾಗಿದ್ದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು…

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ : ಶಿಕ್ಷಣ  ಸಚಿವ ಶ್ರೀ ಮಧು ಬಂಗಾರಪ್ಪ

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ : ಶಿಕ್ಷಣ  ಸಚಿವ ಶ್ರೀ ಮಧು ಬಂಗಾರಪ್ಪ ಯಾದಗಿರಿ: ಸೆಪ್ಟೆಂಬರ್, 26  : ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಸುಧಾರಣೆಗೆ ಸರ್ವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ…

ಅಧ್ಯಯನ-ಕ್ರೀಡೆಗೆ ಸಮಯ ಮೀಸಲಿರಿಸಲು ವಿದ್ಯಾರ್ಥಿಗಳಿಗೆ ಸಲಹೆ 

ಅಧ್ಯಯನ-ಕ್ರೀಡೆಗೆ ಸಮಯ ಮೀಸಲಿರಿಸಲು ವಿದ್ಯಾರ್ಥಿಗಳಿಗೆ ಸಲಹೆ  ಯಾದಗಿರಿ : ಸೆಪ್ಟೆಂಬರ್ 26, : ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಸಮಯ ವ್ಯರ್ಥ ಮಾಡದೇ ಆಟ ಹಾಗೂ ಅಧ್ಯಯನಕ್ಕೆ ಮೀಸಲಿಡಬೇಕು. ಮೊಬೈಲ್, ಟಿ.ವಿ ಮಾಧ್ಯಮದಿಂದ ದೂರವಿರಬೇಕು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ…